Skip to main content

Posts

Showing posts from May, 2020

Watch your words: all eyes on Home Theatre

Watch your words: all eyes on Home Theatre Nalme Nachiyar Artists are often considered a restless lot, used to ideating, experimenting, creating and presenting their work to the audience regularly. So when the lockdown forced people indoors, the arts scene took a massive hit. Concerts cancelled, galleries shut, performances and stage shows put indefinitely on hold. The film and TV industry too came to a grinding halt, leaving thousands of daily wage workers without any income. But in midst of this crisis, the more fortunate members of the arts and entertainment fraternity also saw an opportunity to adapt to newer mediums and forms of expression. For actor and theatreperson P D Sathish, or PD as he is better known, it came together in the form of Home Theatre, a video book series. A first-of-its-kind initiative in the country, the project has brought together popular names from the Kannada TV, film, theatre and literature scene. “When Covid-19 struck, all our plays got cancelle...

Home Theatre 2, Author's Words

Keshava Malagi ಚಿತ್ರರಂಗ, ರಂಗಭೂಮಿ, ಪಾಕಶಾಸ್ತ್ರ, ಸಂಘಟನೆ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಂಡಿರುವ ಪಿ.ಡಿ. ಸತೀಶ ಚಂದ್ರರ ಹೋಮ್‌ ಥಿಯೇಟರ್‌ ಅತ್ಯಂತ ನವೀನ ಪರಿಕಲ್ಪನೆ. ತಂತ್ರಜ್ಞಾನವನ್ನು ಬಳಸಿ ಹೊಸ ಹೊಸ ಪರಿಕರಗಳು ಮಾರುಕಟ್ಟೆಗೆ ಬಂದತೆಲ್ಲ ಹೊಸ ಉಪಕ್ರಮಗಳ ಮೈದಾಳುವುದು ಸಹಜ. ತಮ್ಮ ತಮ್ಮ ಕ್ಷೇತ್ರಗಳಲ್ಲಿ ಈಗಾಗಲೇ ಪರಿಶ್ರಮ ಹಾಗೂ ಮಹತ್ವಾಕಾಂಕ್ಷೆಯಿಂದ ಘನವಾದುದನ್ನು ಸಾಧಿಸಿದವರು, ಆ ನಿಟ್ಟಿನಲ್ಲಿ ಹೆಜ್ಜೆಯಿಕ್ಕುತ್ತಿರುವ ಪ್ರತಿಭಾವಂತರು ಕಾದಂಬರಿಯೊಂದನ್ನು ಸರಣಿಯಲಿ ಓದುವುದು ಕನ್ನಡಕ್ಕಂತೂ ತೀರ ಹೊಸ ವಿಚಾರ. ಪಾಶ್ಚಾತ್ಯಲೋಕದಲ್ಲಿ ಬೇರೆ ಬೇರೆ ಬಗೆಯ ’ಆಲಿಕೆ ಹೊತ್ತಿಗೆ’ (ಆಡಿಯೋ ಬುಕ್‌) ಗಳಿರುವುದನ್ನು ನಾವು ಬಲ್ಲೆವು. ಆದರೆ, ಸತೀಶ ಚಂದ್ರರ ಹೋಮ್‌ ಥಿಯೇಟರ್‌ನಲ್ಲಿ ಒಂದೇ ಕಾದಂಬರಿಯನ್ನು ಹತ್ತಾರು ಪರಿಣಿತರು ಓದುವುದು, ಹೊಸ ಪರಿಣಾಮ ಸೃಷ್ಟಿಸುವುದು ಅಚ್ಚರಿಯ, ಶ್ಲಾಘನೀಯ ವಿಷಯ. Book Cover ಈ ಬಗೆಯ ಓದು ಕೇಳುಗನಲ್ಲಿ ಹೊಸ ಪರಿಣಾಮ ಬೀರುವುದನ್ನು ಖಂಡಿತ. ’ಕೇಳು ಪುಸ್ತಕ’ದ ಈ ಹೊಸ ಮಾದರಿ ಕನ್ನಡದ ಭವಿಷ್ಯದ ಓದನ್ನು ತನ್ನದೇ ಅರ್ಥದಲ್ಲಿ ತುಸುವಾದರೂ ಹಿಗ್ಗಿಸಲಿದೆ. ಹೊಸ ಉಪಕ್ರಮಗಳನ್ನು ಕೈಗೊಂಡಾಗ ಬೇಕಾಗುವ ಪರಿಶ್ರಮ, ತಾಳ್ಮೆ ಮತ್ತು ಸಂಘಟನಾ ಚತುರತೆ ಅಪಾರ. ಸತೀಶ ಚಂದ್ರರ ಯಶಸ್ವಿ ಪ್ರಯೋಗಗಳನ್ನು ಗಮನಿಸಿದರೆ ಅವರು ಅದರಲ್ಲಿ ಸಿದ್ಧಹಸ್ತರೆಂಬುದು ಅರಿವಾಗುವುದು. ...

Home Theatre 2

ಕೇಶವ ಮಳಗಿ ವಿರಚಿತ ಕಾದಂಬರಿ ಅಂಗದ ಧರೆ ನಮ್ಮ ಎರಡನೇ ವಿಡಿಯೋ ಪುಸ್ತಕವಾಗಿ ಹೊರಹೊಮ್ಮುತ್ತಿದೆ.  ಇದಕ್ಕೆಂದೂ ನಮ್ಮ ಜೊತೆ ನಿಂತವರಿಗೆಲ್ಲ ನಮ್ಮ ಸಹೃದಯ ಧನ್ಯವಾದಗಳು.  ಅವರ ಹೆಸರುಗಳು ಇಲ್ಲಿವೆ ಮತ್ತು ಪುಸ್ತಕದ ಬಗೆಗಿನ ಕೆಲವು links ಕೆಳಗಿವೆ. Trailer 1 Trailer 2 ಕೇಶವ ಮಳಗಿಯವರು ಏನನ್ನುತ್ತಾರೆ? ಪುಸ್ತಕ ವಿಮರ್ಶೆಗಳು: ಅಂಗ ಸಂಗಿಯಾಗದೆ ಹಂಗು ಹರಿಯುವುದೆ? ಪ್ರಜೋದಯ ಪ್ರಕಾಶನ ರುಕ್ಮಿಣಿ ನಾಗಣ್ಣನವರ್   ಕಥೆ ಓದುವ ಕಲಾವಿದರು: ಪಲ್ಲವಿ ಎಂಡಿ  ಅಚ್ಚುತ್ ಕುಮಾರ್  ಅಮೃತ ಅಯ್ಯಂಗಾರ್  ರಾಜ್ ಬಿ ಶೆಟ್ಟಿ  ಸುರೇಶ ಬಿ  ಸುಕೃತ ವಾಗ್ಲೆ  ಪ್ರಮೋದ್  ಕಿಟ್ಟಿ ಶ್ರೀಧರ್  ವಿದ್ಯಾ ಮಳವಳ್ಳಿ ಪೃಭು ಮುಂಡ್ಕೂರ್ ಚೈತ್ರ ಕೊಟ್ಟೂರ್ ರಮೇಶ್ ಪಂಡಿತ್  ಅಕ್ಷತಾ ಪಾಂಡವಪುರ  ಪೂರ್ಣಚಂದ್ರ ಮೈಸೂರು  ಸಿರಿ ರವಿಕುಮಾರ್  ಗೋಪಾಲಕೃಷ್ಣ ದೇಶಪಾಂಡೆ  ರಮ್ಯ ವಸಿಷ್ಟ  ಸಂಪತ್ ಕುಮಾರ್  ನಿಕಿತಾ ಕಿಣಿ  ವಾಸು ದೀಕ್ಷಿತ್  ಪ್ರತಿಭಾ ನಂದಕುಮಾರ್  ರಾಘು ಶಿವಮೊಗ್ಗ  ದೀಪದ ಮಲ್ಲಿ  ಅರವಿಂದ ಶೃಂಗೇರಿ ಸುಷ್ಮಾ ಭಾರದ್ವಾಜ್ ದಯಾನಂದ ಟಿ ಕೆ  ಜಯಲಕ್ಷ್ಮಿ ಪಾಟೀಲ್  ವಿನಾಯಕ ಜೋಶಿ  ದೀಪ ರವಿಶಂಕರ್  ಅಶ್ವಿನ್ ಹಾಸನ ಸ್ವಾತಿ ...

Readers in Home Theatre 1

ಹೋಮ್ ಥೀಯೇಟರ್ ಒಂದನೇ ಪುಸ್ತಕದ ಅಧ್ಯಾಯಗಳು ಮತ್ತು ಅದನ್ನು ಓದಿದವರು. ಎಲ್ಲರಿಗೂ ನಮ್ಮ ಧನ್ಯವಾದಗಳು. Video Index: 1 ಜೋಗಿ - ದಯವಿಟ್ಟು ಈ ಪುಸ್ತಕ ಓದಬೇಡಿ - 0:12 2 ಟಿಏನ್ ಸೀತಾರಾಮ್ - ಪ್ರಶ್ನೆಗೆ ತಕ್ಕ ಉತ್ತರವಲ್ಲ, ಉತ್ತರಕ್ಕೆ ತಕ್ಕ ಪ್ರಶ್ನೆ - 3:26 3 ಭಾವನಾ - ಒಂದು ಪ್ರೇಮದ ಕಥೆ - 7:14 4 ರಿಷಬ್ ಶೆಟ್ಟಿ - ಬೆಟ್ಟವೂ ಮಾಯವಾಗುವ ಕತೆಯಲ್ಲಿ ಉತ್ತರವಿದೆಯಾ? - 11:09 5 ಸುಮನ್ ನಗರ್ಕರ್ - ಲೈಫ್ಒಂದು ಪಾಸ್‍ವರ್ಡು - 13:21 6 ರಿಷಿ - ಸ್ಕೂಟರಿನ ಜಜ್ಜಿಹೋದ ಭಾಗ ಮತ್ತು ಪ್ರೀತಿಯ ನಜ್ಜು ಗುಜ್ಜು ಭಾಷೆ - 16:28 7 ರಾಧಿಕಾ ನಾರಾಯಣ್ - ಒಂದೇ ಬೆಂಕಿಕಡ್ಡಿ ಉಳಿದಿದೆ, ಬೆಳಕಿಗೇನು ಮಾಡುತ್ತೀರಿ? - 19:54 8 ವಸಿಷ್ಠ ಸಿಂಹ - ಲ್ಯಾಪ್ಟಾಪ್ ಮತ್ತು ಪ್ರೀತಿ! - 21:54 9 ಹರ್ಷಿಕಾ ಪೂಣಚ್ಚ - ಸ್ಟ್ರಾ ಬಳಸಿ ಕುಡಿಯೋದು ಕೊನೆ ಸಿಪ್ಪಾ! - 23:47 10 ಪ್ರಮೋದ್ ಶೆಟ್ಟಿ - ಎಲ್ಲಾ ಮರೆತು ಚಪ್ಪಾಳೆ ತಟ್ಟಿ - 26:11 11 ಸಂಯುಕ್ತ ಹೊರನಾಡ್ - ಸೀಟ್ ಫಿಲಾಸಫಿ - 29:08 12 ಸಿಹಿ ಕಹಿ ಚಂದ್ರು - ಸ್ವಂತದ್ದು ಸ್ವಭಾವ, ಬಂದದ್ದು ಪ್ರಭಾವ, ಬಿಟ್ಟದ್ದು ವಿಭಾವ - 31:48 13 ಮಂಡ್ಯ ರಮೇಶ್ - ಸಂಗಾತಿ ಅಳತೆ ಕೊಟ್ಟು ಹೊಲೆಸೋದಲ್ಲ, ಪ್ರೀತಿ ಕೊಟ್ಟು ಉಳಿಸಿಕೊಳ್ಳೋದು! - 41:58 14 ರಾಜೇಂದ್ರ ಕಾರಂತ - ಈಗ ಹೇಳಿ, ಮೊದಲ ಕಥೆಗೆ ಏನು ಉತ್ತರ? - 45:08 15 ಸಂಚಾರಿ ವಿಜಯ್ - ಒತ್ತಕ್ಷರದ ಪ್ರೀತಿ ಮತ್ತು ಗೇರುಮರದ ...